ಕರ್ನಾಟಕ ವಿಶ್ವನಿರ್ಮಾಣ ಸೇನೆ
ಗೋಕಾಕ ತಾಲೂಕ ಘಟಕ ವತಿಯಿಂದ ನಾಡ ವಿರೋಧಿ ಎಮ.ಇ.ಎಸ್ ಹಾಗೂ ಶಿವ ಸೇನೆ ವಿರುದ್ಧ ಪ್ರತಿಭಟನೆ
December 20, 2021
2021-12-28 22:37
ಕರ್ನಾಟಕ ವಿಶ್ವನಿರ್ಮಾಣ ಸೇನೆ
ಗೋಕಾಕ ತಾಲೂಕ ಘಟಕ ವತಿಯಿಂದ ನಾಡ ವಿರೋಧಿ ಎಮ.ಇ.ಎಸ್ ಹಾಗೂ ಶಿವ ಸೇನೆ ವಿರುದ್ಧ ಪ್ರತಿಭಟನೆ

ಕರ್ನಾಟಕ ವಿಶ್ವನಿರ್ಮಾಣ ಸೇನೆ<br>ಗೋಕಾಕ ತಾಲೂಕ ಘಟಕ ವತಿಯಿಂದ ನಾಡ ವಿರೋಧಿ ಎಮ.ಇ.ಎಸ್ ಹಾಗೂ ಶಿವ ಸೇನೆ ವಿರುದ್ಧ ಪ್ರತಿಭಟನೆ
ಗೋಕಾಕ: ಕರ್ನಾಟಕ ವಿಧಾನಸಭೆ ಅಧಿವೇಶನ ನಡೆಯುವ ಸಮಯದಲ್ಲೆ ಪ್ರತೀ ಭಾರಿ ಪ್ರತಿರೋಧ ತೋರಿ
ಅನುಮತಿ ಇಲ್ಲದೆ ಎಮ್.ಈ.ಎಸ್ ಸಂಘಟನೆ ಮಾಹಾಮೇಳಾವ ಹಮ್ಮಿಕೊಳ್ಳುತ್ತೆ.ಇದು ಕರ್ನಾಟಕ ವಿಶ್ವನಿರ್ಮಾಣ ಸೇನೆ ಖಂಡಿಸುತ್ತದೆ. ಶಾಂತಿ ಪ್ರೀಯ ಕನ್ನಡಿಗರ ಸ್ವಾಭಿಮಾನವನ್ನು ಪದೆ ಪದೆ ಕೆದಕುತ್ತಿರುವ ಶಿವಸೇನೆ ಮತ್ತು ಎಂಇಎಸ್ನ್ನು ಕೂಡಲೇ ರಾಜ್ಯದಲ್ಲಿ ನಿಷೇಧಿಸಬೇಕೆಂದು.

ಮಹಾರಾಷ್ಟ್ರ ಏಕೀಕರಣ ಸಮಿತಿಯ
ಮುಖಂಡಗೆ ಮಸಿ ಬಳೆದ ಕನ್ನಡ
ಪರ ಹೋರಾಟಗಾರ ಸಂಪತ್ ಕುಮಾರ ದೇಸಾಯಿ
ವಿರುದ್ಧ ಕೊಲೆ ಯತ್ನ ಪ್ರಕರಣವನ್ನು
ದಾಖಲಿಸಿದ ಪೋಲೀಸರ ವಿರುದ್ಧ
ಕ್ರಮಕೈಕೊಳ್ಳಬೇಕು ಹಾಗೂ ಪ್ರಕರಣವನ್ನು
ವಾಪಸ್ ಪಡೆಯಬೇಕೆಂದು
ಬೆಳಗಾವಿಯ ಅನಗೋಳದಲ್ಲಿ ಪ್ರತಿಷ್ಠಾಪಿಸಿದ್ದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಭಗ್ನಗೊಳಿಸಿ, ವಿಕೃತಿ ಮೆರೆದಿರುವ ಘಟನೆ ಸಹಿಸಲಾಗದು.
ಕನ್ನಡ ನಾಡಿನ ಹೆಮ್ಮೆಯ ಪುತ್ರ ರಾಯಣ್ಣನ ಗೌರವಕ್ಕೆ ಚ್ಯುತಿ ತರುವ ಇಂತಹ ಹೀನ ಕೃತ್ಯ ಶಿಕ್ಷಾರ್ಹ ಅಪರಾಧ.

ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅ